ವೇದಜೀವನ ಬ್ಲಾಗಿಗೆ ಸ್ವಾಗತ. ಸುವಿಚಾರಗಳು ಎಲ್ಲಿಂದಲಾದರೂ ಬರಲಿ, ಯಾರಿಂದಲಾದರೂ ಬರಲಿ, ಪೂರ್ವಾಗ್ರಹ ಪೀಡಿತರಾಗದೆ ಸ್ವೀಕರಿಸೋಣ.

ಬುಧವಾರ, ಜುಲೈ 6, 2011

ಕೈವಲ್ಯೋಪನಿಷತ್ ಆಧಾರಿತ ಧ್ಯಾನ


     ಹಾಸನದ ಶ್ರೀ ಶಂಕರ ಮಠದಲ್ಲಿ ಇತ್ತೀಚಿಗೆ ತಿಪಟೂರಿನ ಶ್ರೀ ಚಿನ್ಮಯಾ ಮಿಷನ್ನಿನ ಬ್ರಹ್ಮಚಾರಿ ಶ್ರೀ ಸುಧರ್ಮ ಚೈತನ್ಯ ರಿಂದ ಕೈವಲ್ಯೋಪನಿಷತ್ ಆಧಾರಿತ ಧ್ಯಾನದ ತರಗತಿ ನಡೆಯಿತು. ಎರಡು ದಿನಗಳ ಧ್ಯಾನದ ಪ್ರವಚನದ ರೆಕಾರ್ಡ್ ಇಲ್ಲಿ ಪ್ರಕಟಿಸಿದೆ. ಮನಸ್ಸನ್ನು ಪ್ರಶಾಂತಗೊಳಿಸಬಲ್ಲ ಇಂತಹ ಧ್ಯಾನದಿಂದ ನಿಜಕ್ಕೂ ಉಪಯೋಗವಾಗುತ್ತದೆ. 

2 ಕಾಮೆಂಟ್‌ಗಳು:

  1. This is a good work of sharing these kind of speeches. If you can share the original mp3 file then it will be fine with listeners to listen when ever they are free using their cell phones or ipods etc. If you can do that please share with email id
    : srinath.delta@gmail.com
    Thank you

    ಪ್ರತ್ಯುತ್ತರಅಳಿಸಿ
  2. ಧನ್ಯವಾದಗಳು ಶ್ರೀನಾಥರೇ. ಹರಿಹರಪುರ ಶ್ರೀಧರರಿಗೆ ಶೇರ್ ಮಾಡಲು ಕೋರಿರುವೆ.

    ಪ್ರತ್ಯುತ್ತರಅಳಿಸಿ