ವೇದ ಜೀವನ

ಸಂಪಾದಕ: ಕ.ವೆಂ.ನಾಗರಾಜ್

ಭಾನುವಾರ, ಫೆಬ್ರವರಿ 4, 2018

ಬದಲಾವಣೆ - ಜಗದ ನಿಯಮ - Change - Rule of the Universe

›
     ಜಗತ್ತು ಬದಲಾಗುತ್ತಲೇ ಇರುತ್ತದೆ, ನಾವೂ ಬದಲಾಗುತ್ತಲೇ ಇರುತ್ತೇವೆ. ಸದಾ ಬದಲಾವಣೆಯನ್ನು ಬಯಸುತ್ತಲೇ ಇರುತ್ತೇವೆ. ಬದಲಾಗುತ್ತ ಇರುವುದರಿಂದಲೇ ಜಗತ್ತು ನಡೆಯ...
ಸೋಮವಾರ, ಜನವರಿ 22, 2018

ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!

›
     ಮಿತ್ರ ಅಶೋಕಕುಮಾರರು ಅಶ್ವತ್ಥಾಮನ್ ನಾಟಕದಲ್ಲಿ ಬರುವ 'ಇಂದೇನೋ ಮುಂದೇನೋ ಮುನ್ನ ಆಳ್ ಕಾಣನ್!' ಎಂಬ ಸಾಲಿನ ಅರ್ಥ ವಿವರಿಸಲು ಕೇಳಿದಾಗ ನನಗೆ ಹಳೆಯ ...
2 ಕಾಮೆಂಟ್‌ಗಳು:
ಮಂಗಳವಾರ, ಜನವರಿ 2, 2018

ಹೊಟ್ಟೆಕಿಚ್ಚು

›
     ಹೊಟ್ಟೆ ಹಸಿದಿರುವಾಗ ನಮಗೆ ಆಹಾರ ಬೇಕೆನಿಸುತ್ತದೆ. ಅದನ್ನು ಬಿಟ್ಟು ಬೇರೆ ಯಾವುದೇ ಸಂಗತಿ, ಅದು ನಮಗೆ ಎಷ್ಟೇ ಪ್ರಿಯವಾದುದಾಗಿದ್ದರೂ, ನಮಗೆ ಬೇಕು ಅನ್ನಿಸುವ...
ಸೋಮವಾರ, ಡಿಸೆಂಬರ್ 18, 2017

ಹುಟ್ಟಿನ ಜಾತಿಗೆ ಪ್ರಾಧಾನ್ಯತೆ ಸಲ್ಲದು! (No importance to the caste by birth)

›
     ಪುನರ್ಜನ್ಮ ನಂಬುವವರಿಗೆ ಒಂದು ಪ್ರಶ್ನೆ: "ನೀವು ಹಿಂದಿನ ಜನ್ಮದಲ್ಲಿ ಮನುಷ್ಯರಾಗಿಯೇ ಹುಟ್ಟಿದ್ದಿರಾ? ಮನುಷ್ಯರಾಗಿಯೇ ಹುಟ್ಟಿದ್ದಿದ್ದರೂ ಈಗಿನ ಜಾತಿಯ...
ಸೋಮವಾರ, ಡಿಸೆಂಬರ್ 4, 2017

ನಮ್ಮ ವ್ಯಕ್ತಿತ್ವದ ಶಿಲ್ಪಿಗಳು ನಾವೇ! (We are the creators of our personality)

›
     "ಪ್ರತಿಯೊಬ್ಬರೂ ತಾವು ತಾವಾಗಿರಬೇಕು; ಜೀವನದ ಮೂಲ ನಿಯಮವಿದು. ಎಲ್ಲರೂ ತಾವು ತಾವಾಗಿರದೆ ಬೇರಾರೋ ಆಗಬೇಕೆಂಬುದನ್ನೇ ಬಯಸಿ ಬೇರೊಬ್ಬರಂತೆ ಆಗಲು ಪ್ರಯತ್...
ಭಾನುವಾರ, ನವೆಂಬರ್ 12, 2017

ಸಂಕುಚಿತತೆಯ ಬೇಲಿ ಕಿತ್ತೊಗೆಯಬೇಕಿದೆ!

›
     "ಈಗಲೂ ನಮ್ಮ ರೀತಿ-ನೀತಿಗಳನ್ನು ಬದಲಾಯಿಸಿಕೊಳ್ಳಲು ಸಮಯವಿದೆ. ಅರ್ಥವಿಲ್ಲದ, ಸ್ವಭಾವತಃ ವಿವೇಕಯುತವಲ್ಲದ ಸಂಗತಿಗಳ ಕುರಿತು ಎಲ್ಲಾ ಹಳೆಯ ಚರ್ಚೆಗಳನ್ನು...
ಶುಕ್ರವಾರ, ನವೆಂಬರ್ 10, 2017

ಅಸೂಯೆಗೆ ಮದ್ದೇನು?

›
ಭುಕ್ತಾಹಾರ ಜೀರ್ಣಿಸುವ ವೈಶ್ವಾನರ ಕಂಡವರನು ಸುಡುವನು ಅಸೂಯಾಪರ | ಶತಪಾಲು ಲೇಸು ಮಂಕರೊಡನೆ ಮೌನ ಬೇಡ ಮಚ್ಚರಿಗರೊಡೆ ಸಲ್ಲಾಪ ಮೂಢ ||      ನಾವು ತಿನ್ನು...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಕೊಡುಗೆದಾರರು

  • Unknown
  • kavinagaraj
  • vedasudhe
Blogger ನಿಂದ ಸಾಮರ್ಥ್ಯಹೊಂದಿದೆ.