tag:blogger.com,1999:blog-8713624603218732102.post8675677157175358723..comments2023-05-29T03:13:24.402-07:00Comments on ವೇದ ಜೀವನ: ಪ್ರಖರ ಸತ್ಯವಾದಿ ಪಂ. ಸುಧಾಕರ ಚತುರ್ವೇದಿಯವರಿಗೆ 119 ವರ್ಷಗಳು - ಮಹಾನ್ ವ್ಯಕ್ತಿಯ ಮಾರ್ಗದರ್ಶನ ಸದಾ ನಮಗಿರಲಿ!kavinagarajhttp://www.blogger.com/profile/03441731601299137224noreply@blogger.comBlogger3125tag:blogger.com,1999:blog-8713624603218732102.post-89424255228181362242015-03-30T08:23:14.197-07:002015-03-30T08:23:14.197-07:00ರಾಮಕುಮಾರ್
ಸಾಧ್ಯವಾದರೆ ದಯವಿಟ್ಟು ವಿಕಿಪೀಡಿಯಾದ ಈ ಲೇಖನಕ್...ರಾಮಕುಮಾರ್<br />ಸಾಧ್ಯವಾದರೆ ದಯವಿಟ್ಟು ವಿಕಿಪೀಡಿಯಾದ ಈ ಲೇಖನಕ್ಕೆ ಸುಧಾಕರ ಚತುರ್ವೇದಿಯವರ ಬಗ್ಗೆ ಮಾಹಿತಿ ಸೇರಿಸಿ...<br />http://en.wikipedia.org/wiki/List_of_oldest_living_people<br /><br />kavinagaraj <br />ಉತ್ತಮ ಸಲಹೆ. ಧನ್ಯವಾದಗಳು.<br /><br /> jayanth ramachar <br />ಕವಿಗಳೇ, ನಿಮ್ಮೊಡನೆ ಚತುರ್ವೇದಿಗಳನ್ನು ಭೇಟಿ ಮಾಡಿದ ಕ್ಷಣ ನನ್ನ ಮನಸಿನಲ್ಲಿ ಸದಾ ಹಸಿರಾಗಿಯೇ ಇರುತ್ತದೆ. ನೀವಂದಂತೆ ಚತುರ್ವೇದಿಗಳ ನೆನೆಪಿನ ಶಕ್ತಿ ನಿಜಕ್ಕೂ ಇಂದಿನ ತಲೆಮಾರಿನವರು ನಾಚುವಂಥದ್ದು. ಅವರು ಅಂದು ಭಗತ್ ಸಿಂಗ್ ರವರ ಜೊತೆ ನಡೆದ ಸಂಭಾಷಣೆಯನ್ನು ಚಾಚೂ ತಪ್ಪದೆ ವಿವರಿಸಿದಾಗ ನಾನು ಮೂಕ ವಿಸ್ಮಿತನಾದೆ. ಚತುರ್ವೇದಿಗಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.<br /><br />kavinagaraj <br />ಧನ್ಯವಾದ, ಜಯಂತರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-22602011769403803992015-03-29T20:02:31.113-07:002015-03-29T20:02:31.113-07:00ಹೌದು, ಶ್ರೀಪತಿಯವರೇ. ವಂದನೆಗಳು.
nageshamysore
ಕವಿಗಳ...ಹೌದು, ಶ್ರೀಪತಿಯವರೇ. ವಂದನೆಗಳು.<br /><br />nageshamysore <br />ಕವಿಗಳೆ ನಮಸ್ಕಾರ. ಪಂ. ಸುಧಾಕರ ಚತುರ್ವೇದಿಯವರನ್ನು ನಿಕಟವಾಗಿ ಪರಿಚಯಿಸಿದ ಸುಂದರ ಲೇಖನ. ಕಳೆದ ಬಾರಿಯ ಲೇಖನಕ್ಕಿಂತಲು ಮಿಗಿಲಾದ ವಿವರಣೆ, ಹೊಸ ಅಂಶಗಳು ಸೇರಿದ ಬರಹ. ಐವತ್ತು, ಅರವತ್ತಕ್ಕೆ ವಿದಾಯ ಹೇಳುವ ಜೀವನ ಶೈಲಿಯ ಈ ದಿನಗಳಲ್ಲಿ ಚತುರ್ವೇದಿಯವರ '119 & ಬ್ಯಾಟಿಂಗ್' ನಿಜಕ್ಕು ಅದ್ಭುತ. ಬಹುಶಃ ಏನದರ ಸಹಜ ಗುಟ್ಟು ಎನ್ನುವುದೆ ವೈಜ್ಞಾನಿಕ ಸಂಶೋಧನೆಗೆ ಕುತೂಹಲದ ವಸ್ತುವಾಗಬಹುದು. ಆದರೆ ಅದಕ್ಕು ಮೀರಿದ ಅಚ್ಚರಿಯೆಂದರೆ - ಆ ವಯಸಿನಲ್ಲಿಯೂ ಇನ್ನು ತೀಕ್ಷ್ಣವಾಗಿರುವ ನೆನಪು, ಸಾಮಾನ್ಯ ಜೀವನ ಶೈಲಿಗಳು. ನನಗೆ ಈಗಲೆ ಎಷ್ಟೊ ಬಾರಿ ಜನಗಳ ಹೆಸರೆ ನೆನಪಿಗೆ ಬರುವುದಿಲ್ಲ, ಮುಖ್ಯ ವಿಷಯಗಳೆ ಮರೆತು ಹೋಗುತ್ತವೆ. ಆದೆಲ್ಲ ಪರಿಗಣಿಸಿ ಹೇಳುವುದಾದರೆ, ಅವರೊಂದು ಜೀವಂತ ಅದ್ಭುತ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ವೇದಜ್ಞಾನ, ಸ್ವಾತಂತ್ರ ಸಂಗ್ರಾಮದ ಹೋರಾಟ, ಕ್ರಾಂತಿಕಾರಿ ಮನೋಭಾವ ಇತ್ಯಾದಿಗಳನ್ನು ಸೇರಿಸಿದರಂತು.... ಅವರಂತಹವರು ನಮ್ಮ ನಡುವೆಯಿರುವುದೆ ನಮ್ಮ ಭಾಗ್ಯವೆನ್ನಬೇಕು. ಸೊಗಸಾದ ಲೇಖನಕ್ಕೆ ಅಭಿನಂದನೆಗಳು ಕವಿಗಳೆ!<br /><br />kavinagaraj <br />ವಂದನೆಗಳು, ನಾಗೇಶರೆ. ಇವರನ್ನು ಕಣ್ಣಾರೆ ಕಂಡು ಮಾತುಗಳನ್ನು ಕೇಳಿದ/ಕೇಳುವ ಅವಕಾಶ ಲಭ್ಯವಾಗಿದ್ದಕ್ಕೆ ದೇವರಿಗೆ ವಂದನೆಗಳು. ಇವರ ವಿಚಾರಗಳೇ ನನ್ನ ಮನದ ಮೂಲೆಯಲ್ಲಿ ಅಸ್ಪಷ್ಟವಾಗಿ ಹುದುಗಿದ್ದ ವಿಚಾರಗಳಿಗೆ ಗಟ್ಟಿರೂಪ ನೀಡಿರುವುವು.<br /><br />H A Patil<br />ಕವಿ ನಾಗರಾಜರವರಿಗೆ ವಂದನೆಗಳು<br />ಶ್ರೀಯುತ ಸುಧಾಕರ ಚತುರ್ವೇದಿಯವರ ಕುರಿತ ಲೇಖನ ಚೆನ್ನಾಗಿದೆ, ನಾಗೇಶ ಮೈಸೂರು ರವರ ಅಭಿಪ್ರಾಯಕ್ಕೆ ನನ್ನದೂ ಸಹ ಮತವಿದೆ, ಧನ್ಯವಾದಗಳು.<br /><br />kavinagaraj <br />ಮನಃಪೂರ್ವಕ ವಂದನೆಗಳು, ಪಾಟೀಲರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-62525548836942061022015-03-29T01:15:31.950-07:002015-03-29T01:15:31.950-07:00 ಇಂತಹ ಒಬ್ಬ ಮಾಹಾತ್ಮರು ನಮ್ಮ ನಡುವೆ ಇದ್ದಾರೆ ಎನ್ನುವುದೇ ... ಇಂತಹ ಒಬ್ಬ ಮಾಹಾತ್ಮರು ನಮ್ಮ ನಡುವೆ ಇದ್ದಾರೆ ಎನ್ನುವುದೇ ಹೆಮ್ಮೆಯ ವಿಷಯ, ಓದಿ ಸಂತೋಷವಾಯ್ತು <br />Anonymoushttps://www.blogger.com/profile/13353781179428645458noreply@blogger.com