tag:blogger.com,1999:blog-8713624603218732102.post7564059341000814021..comments2023-05-29T03:13:24.402-07:00Comments on ವೇದ ಜೀವನ: ಆಕಾಶ ಮತ್ತು ದೇವರುkavinagarajhttp://www.blogger.com/profile/03441731601299137224noreply@blogger.comBlogger8125tag:blogger.com,1999:blog-8713624603218732102.post-8719862153818345042014-01-29T19:26:54.497-08:002014-01-29T19:26:54.497-08:00ಮಾನ್ಯ ದುರ್ಗಾಪ್ರಸಾದ ಮೆಂಡರಿಗೆ ವಂದನೆಗಳು. ನಾನು ಆಕಾಶವನ್...ಮಾನ್ಯ ದುರ್ಗಾಪ್ರಸಾದ ಮೆಂಡರಿಗೆ ವಂದನೆಗಳು. ನಾನು ಆಕಾಶವನ್ನು ದೇವರೆನ್ನಲಿಲ್ಲ. ದೇವರ ಗುಣಗಳು ವಿಶೇಷ ರೀತಿಯಲ್ಲಿ ಆಕಾಶದಲ್ಲಿ ಬಿಂಬಿತವಾದ ಬಗ್ಗೆ ಬೆರಗಾಗಿ ಹಂಚಿಕೊಂಡ ವಿಷಯವಿದು. ಭಗವಂತ ನಿತ್ಯತೃಪ್ತ, ಅವನನ್ನು ತೃಪ್ತಿಗೊಳಿಸಲು ಸಾಧ್ಯತೆ ಮತ್ತು ಅಗತ್ಯತೆ ಎಲ್ಲಿ ಬರುತ್ತದೆ? ನೀವು ಹೇಳಿದಂತೆ ನಮ್ಮ ತೃಪ್ತಿಗಾಗಿ ಮಾಡುವ ಕ್ರಿಯೆಗಳೇ ಭಗವಂತನ ಅರ್ಚನೆಯೆಂಬುದು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-42946655140230326972014-01-29T19:21:11.965-08:002014-01-29T19:21:11.965-08:00Durgaprasad Menda
ಶ್ರೀಯುತರೇ ತಮ್ಮ, "ಆಕಾಶವನ್ನು...Durgaprasad Menda <br />ಶ್ರೀಯುತರೇ ತಮ್ಮ, "ಆಕಾಶವನ್ನು ಕೃತಕ ಭಯ,ಭಕ್ತಿಗಳಿಂದ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಅದೇ ರೀತಿ ದೇವರನ್ನೂ ಭಯ-ಭಕ್ತಿಗಳಿಂದ ತೃಪ್ತಿಪಡಿಸಿ ನಮ್ಮ ಇಚ್ಛೆ ಈಡೇರಿಸಿಕೊಳ್ಳುವೆವೆಂಬುದು ಭ್ರಮೆ ಎಂದು ಆಕಾಶ ಸಾರುತ್ತಿದೆ." ಎಂಬ ಸಾಲುಗಳ ಕುರಿತಾಗಿ ನನ್ನ ಅಭಿಪ್ರಾಯ ಇಂತಿದೆ:<br />ಆಕಾಶವನ್ನೊಳಗೊಂಡಂತೆ ಇತರ ಭೌತಿಕ ವಸ್ತುಗಳ ಕುರಿತಾಗಿ ಭಗವಂತನಾದ ಶ್ರೀ ಕ್ರಷ್ಣನು ಗೀತೆಯಲ್ಲಿ ಹೀಗೆ ಹೇಳಿದ್ದಾನೆ:<br />ಭೂಮಿರ್ ಆಪೋನಲೋ ವಾಯು:<br />ಖಂ ಮನೋ ಭುದ್ಧಿರ್ ಏವಚ <br />ಅಹಂಕಾರ ಇತೀಯಮ್ ಮೇ <br />ಭಿನ್ನ ಪ್ರಕೃತಿರ್ ಅಷ್ಟದಾ<br />ಭೂಮಿ, ನೀರು, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಮಿಥ್ಯಾಹಂಕಾರ - ಇವು ಎಂಟು ಸೇರಿ ನನ್ನ ಭಿನ್ನ ಪ್ರಕೃತಿಯು ಉಂಟಾಗುತ್ತದೆ. (ಭಗವದ್ಗೀತೆ 7.4)<br />ಆಕಾಶವೇ ದೇವರು ಎಂದು ತಾವು ಭಾವಿಸಿದರೆ ಪೂಜೆ ಭಕ್ತಿಗಳಿಂದ ಮೆಚ್ಚಿಸಲು ಸಾಧ್ಯವಿಲ್ಲವೇನೋ, ಆದರೆ ಮೇಲೆ ಉಲ್ಲೇಖಿಸಿದ ಗೀತೆಯ ಶ್ಲೋಕದ ಪ್ರಕಾರ ಆಕಾಶ ಭಗವಂತನ ಪ್ರಕೃತಿಯ ಭಾಗ ಅಷ್ಟೇ. ಹಾಗಾಗಿ ಭಗವಂತನ ಯಾವುದೋ ಒಂದು ಭಾಗವನ್ನು ಮಾತ್ರ ಅಧ್ಯಯನ ಮಾಡಿದಾಗ ಈ ರೀತಿಯ ವಿರೋಧಾಭಾಸಗಳು ಆಗುವ ಸಂಭಾವ್ಯತೆ ಇರುತ್ತದೆ. ಹಾಗಾಗಿ ಶ್ರೀ ಮದ್ಭಾಗವತದ ಈ ಶ್ಲೋಕವನ್ನು ತಾವು ದಯವಿಟ್ಟು ಗಮನಿಸ ಬೇಕೆಂದು ವಿನಂತಿ: <br />ಯಥಾ ತರೋರ್ ಮೂಲ ನಿಷೆಚನೇನ <br />ತೃಪ್ಯಂತಿ ತತ್ ಸ್ಕಂಧ ಭುಜೋಪಶಾಖಃ<br />ಪ್ರಾಣೋಪಹಾರಶ್ಚ ಯಥಾ ಇಂದ್ರಿಯಾಣಾಂ<br />ತಥೈವ ಸರ್ವ ಅಹ್ರಣಾಮ್ ಅಚುತ್ಯೇಜ್ಯ <br />ಹೇಗೆ ಮರದ ಬೇರಿಗೆ ನೀರೆರೆಯುವುದರಿಂದ ಅದರ ಎಲ್ಲಾ ಶಾಖೆಗಳು ತೃಪ್ತಿ ಗೊಳ್ಳುತ್ತವೋ, ಹೇಗೆ ಹಸಿದವನು ಹೊಟ್ಟೆಗೆ ಆಹಾರವನ್ನು ತಿಂದಾಗ ಸಕಲ ಇಂದ್ರಿಯಗಳೂ ತೃಪ್ತಿಗೊಳ್ಳುತ್ತವೋ ಅಂತೆಯೇ ಭಗವಂತನಾದ ಅಚ್ಚ್ಯುತನನ್ನು ಅರ್ಚಿಸಿದಾಗ ಸಕಲರೂ (ಅವನ ಸಕಲ ಭೌತಿಕ ಅಂಗಗಳೂ, ಸಕಲ ದೇವತೆಗಳೂ) ತೃಪ್ತಿಗೊಳ್ಳುತ್ತಾರೆ. ( ಶ್ರೀ ಮದ್ಭಾಗವತ 4.31.14)<br />kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-43785874231822976892013-11-20T19:57:02.089-08:002013-11-20T19:57:02.089-08:00Vasanth Kumar
ಆಕಾಶ ಎಂದರೆ ಶೂನ್ಯ ... ಏನೂ ಇಲ್ಲದಿರುವು...Vasanth Kumar<br /> ಆಕಾಶ ಎಂದರೆ ಶೂನ್ಯ ... ಏನೂ ಇಲ್ಲದಿರುವುದು..? <br /><br />Kavi Nagaraj <br />ಶ್ರೀ ಎದುರ್ಕಳ ಈಶ್ವರಭಟ್ಟರ ಮೇಲಿನ ಪ್ರತಿಕ್ರಿಯೆ ನಿಮ್ಮ ಪ್ರಶ್ನೆಗೆ ಉತ್ತರವಾದೀತು! :)kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-62153765046748061252013-11-20T19:51:15.323-08:002013-11-20T19:51:15.323-08:00ಉತ್ತಮ ಮಾಹಿತಿಯೊಂದಿಗೆ ಪ್ರತಿಕ್ರಿಯಿಸಿದ ಶ್ರೀ ಎದುರ್ಕಳ ಈಶ...ಉತ್ತಮ ಮಾಹಿತಿಯೊಂದಿಗೆ ಪ್ರತಿಕ್ರಿಯಿಸಿದ ಶ್ರೀ ಎದುರ್ಕಳ ಈಶ್ವರಭಟ್ಟರಿಗೆ ನಮನಗಳು. ನೀವು ತೋರಿಸಿದ ಬೆರಳಚ್ಚುದೋಷವನ್ನು ಸರಿಪಡಿಸಿರುವೆ. ದನ್ಯವಾದಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-69827871516052658432013-11-20T08:25:41.769-08:002013-11-20T08:25:41.769-08:00ಎಷ್ಟು ಸಾರಿ ಓದಿದರೂ ಪುನಃ ಹೊಸ ಅರ್ಥ ಗಳನ್ನೂ ಹುಡುಕಿಸಬಲ್...ಎಷ್ಟು ಸಾರಿ ಓದಿದರೂ ಪುನಃ ಹೊಸ ಅರ್ಥ ಗಳನ್ನೂ ಹುಡುಕಿಸಬಲ್ಲ ಬರಹ -ಬಹಳ ಶ್ರೇಷ್ಠ ತಮ ಚಿಂತನೆ -- ಈ ಪದಕ್ಕೆ "ಖಂ" ಎಂದೂ ಹೇಳುತ್ತಾರೆ - ಎಂದರೆ ಖಾಲಿ ಇರುವ ಸ್ಥಳ (ಏನೋ ಇಲ್ಲದ ತಾಣ) ಎಂದು ಒಂದು ಅರ್ಥ -- ಇದರೊಳಗೆ ಮನಸ್ಸನ್ನು ಲಯ ಮಾಡಿದಲ್ಲಿ ಇದೂ ಮನಸ್ಸನ್ನು ತನ್ನಲ್ಲಿ ಲಯ ಮಾದಬಲ್ಲುದು । -- ೧.. ಪುನಃ ಏನೋ ಇಲ್ಲದ ಸ್ಥಳ ಇರುವುದು ಹೇಗೆ ? - ಯಾಕೆಂದರೆ ಅದರ ಅರಿವಾಗಬೇಕಾದರೆ - ಅದು ಮನಸಿಗೆ ಬರಬೇಕು -- ಅಥವಾ ಅದಿರುವಲ್ಲಿ ಮನಸು ಹೋಗಬೇಕು -- ಎಂದರೆ ಅದರ ಚಿಂತನೆ ಯು ಮನಸಿನ ಮೂಲಕವೇ ಆದುದರಿಂದ -- ಅಲ್ಲಿ ಮನಸು ಇದೆ -- ಅಥವಾ "ಏನೂ ಇಲ್ಲಾ " - ಅಲ್ಲ -- ಅಲ್ಲೆಲ್ಲಾ ಮನಸೂ ತುಂಬಿಕೊಂಡಿದೆ !!! ------ -- ೨. ಮನಸನ್ನು ಅಲ್ಲಿ ಹರಡಿಸಿದಲ್ಲಿ -- ಆಕಾಶದಂತೇ ಮನಸೂ " ಪ್ರಪಂಚದ ಎಲ್ಲಾ ಅಂಟುವಿಕೆ" ಗಳನ್ನೂ ಕಳೆದುಕೊಂಡು ಅದು -"ಪರಿಪೂರ್ಣ ಧ್ಯಾನ" ಸ್ಥಿತಿ ಯನ್ನು ಪಡೆದಂತೇ ।। <br />(ಆ). ಮೇಲಿನ ಶ್ಲೋಕದಲ್ಲಿ ಒಂದು ಮುದ್ರಣ ದೋಷ -- "ತದು ಸರ್ವಸ್ಯಾಸ್ಯ ಬಾಹ್ಯತಃ " - ಎಂದಾಗಬೇಕಿತ್ತು ।। Anonymoushttps://www.blogger.com/profile/05682832588387538595noreply@blogger.comtag:blogger.com,1999:blog-8713624603218732102.post-40580791206800866712011-12-09T02:56:23.812-08:002011-12-09T02:56:23.812-08:00ಪ್ರಿಯ ಮಂಜುರವರೇ, ಮೂರು ಸಲ ಈ ಬರಹ ಓದಿದ್ದು ತಿಳಿದು ಆಶ್ಚರ...ಪ್ರಿಯ ಮಂಜುರವರೇ, ಮೂರು ಸಲ ಈ ಬರಹ ಓದಿದ್ದು ತಿಳಿದು ಆಶ್ಚರ್ಯ, ಸಂತೋಷ ಉಂಟಾಯಿತು. ಧನ್ಯವಾದಗಳು. ಸಹೋದರಮಿತ್ರ ಶ್ರೀಧರರಿಗೂ ಧನ್ಯವಾದ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-70708206422540133532011-12-08T05:59:05.227-08:002011-12-08T05:59:05.227-08:00ಬಣ್ಣಿಸಲು ಪದಗಳು ಸಾಲದಾಗುತ್ತವೆ. ಅನುಭಾವಿ ಮಾತ್ರ ಹೀಗೆ ಬರ...ಬಣ್ಣಿಸಲು ಪದಗಳು ಸಾಲದಾಗುತ್ತವೆ. ಅನುಭಾವಿ ಮಾತ್ರ ಹೀಗೆ ಬರೆಯಬಲ್ಲ! ಅದ್ಭುತ! ಅದ್ಭುತ!! ಅದ್ಭುತ!!!vedasudhehttps://www.blogger.com/profile/00612354393874564425noreply@blogger.comtag:blogger.com,1999:blog-8713624603218732102.post-10150102473464946502011-12-08T04:54:02.609-08:002011-12-08T04:54:02.609-08:00ಕವಿ ನಾಗರಾಜರೆ, ಒ೦ದಲ್ಲ, ಎರಡಲ್ಲ,,,,, ಮೂರು ಬಾರಿ ಓದಿದೆ!...ಕವಿ ನಾಗರಾಜರೆ, ಒ೦ದಲ್ಲ, ಎರಡಲ್ಲ,,,,, ಮೂರು ಬಾರಿ ಓದಿದೆ! ಅರ್ಥಪೂರ್ಣ, ಚಿ೦ತನೆಗೆ ಹಚ್ಚುವ ಲೇಖನ. ಆಕಾಶ ಅನ೦ತ, ವಾತ್ಸಲ್ಯಮಯಿ ತ೦ದೆಯ೦ತೆ ಅನ್ನುವುದು ಅಕ್ಷರಶಃ ನಿಜ ಅನ್ನಿಸಿತು.manjuhttps://www.blogger.com/profile/05438881471986849274noreply@blogger.com