tag:blogger.com,1999:blog-8713624603218732102.post3622687007265445975..comments2023-05-29T03:13:24.402-07:00Comments on ವೇದ ಜೀವನ: ಬಾಲ ಸಂಸ್ಕಾರ ಶಿಬಿರ - ಒಂದು ಯಶಸ್ವೀ ಪ್ರಯೋಗkavinagarajhttp://www.blogger.com/profile/03441731601299137224noreply@blogger.comBlogger3125tag:blogger.com,1999:blog-8713624603218732102.post-50530814219013693002013-04-25T23:44:34.918-07:002013-04-25T23:44:34.918-07:00
Manjunatha Gandasi Satyanarayana ಈ ಶಿಬಿರ ಇದು ಕೇವಲ...<br />Manjunatha Gandasi Satyanarayana ಈ ಶಿಬಿರ ಇದು ಕೇವಲ ಪ್ರಯೋಗವಲ್ಲ. ಮುಂದಿನ ಪೀಳಿಗೆಗೆ ಸತ್ಯ, ಸತ್ವಯುತ ಚಿಂತನೆಯ<br />ಹಾದಿಯನ್ನು ತೋರಿಸಲು ವೇದಭಾರತೀ ಮಾಡಿದ ದೃಢ ಸಂಕಲ್ಪದ ಸಫಲತೆಯ ಪ್ರಥಮ ಸೋಪಾನ ಇದು<br />ಮಕ್ಕಳಿಂದಲೇ ಪೋಷಕರು ಪಾಠ ಕಲಿಯುವಂತೆ ಮಾಡಿದರೂ ಆಶ್ಚರ್ಯವಿಲ್ಲ. ಅಥವಾ ತನ್ಮೂಲಕ ಹಿರಿಯರೂ<br />ಕಲಿಕೆಗೆ ತೊಡಗಲೂ ಪ್ರೇರಣೆಯಾದೀತು. ಅಂತಾಗಲಿ. ವೇದಭಾರತೀ ತಾನು ಕಂಡುಂಡ ಸವಿಯನ್ನು ’ ಏಕಃ<br />ಸ್ವಾದು ನ ಭುಂಜೀತ’ ಎಂಬ ಮಹಾಭಾರತದ ಮಾತಿಗನುಗುಣವಾಗಿ ಎಲ್ಲರಲ್ಲಿ ಹಂಚುತ್ತಿದೆ.<br />ಅಭಿನಂದನೀಯ.vedasudhehttps://www.blogger.com/profile/00612354393874564425noreply@blogger.comtag:blogger.com,1999:blog-8713624603218732102.post-10424694304735722132013-04-18T11:08:36.710-07:002013-04-18T11:08:36.710-07:00ನಿಜ, ಶ್ರೀಧರ್. ಸಮಾರೋಪದ ರಾತ್ರಿ ಚೆನ್ನಾಗಿ ನಿದ್ರೆ ಬಂದಿತ...ನಿಜ, ಶ್ರೀಧರ್. ಸಮಾರೋಪದ ರಾತ್ರಿ ಚೆನ್ನಾಗಿ ನಿದ್ರೆ ಬಂದಿತು. ಹಾಗೆ ನಿದ್ರಿಸಿ ಬಹಳ ಕಾಲವಾಗಿತ್ತು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-64149318317374669412013-04-18T10:26:26.210-07:002013-04-18T10:26:26.210-07:00ವೇದಾಭ್ಯಾಸಿಗಳ ಪರಿಶ್ರಮ ನಿಜಕ್ಕೂ ಶ್ಲಾಗನೀಯ.ಹತ್ತಾರು ವೇದಾ...ವೇದಾಭ್ಯಾಸಿಗಳ ಪರಿಶ್ರಮ ನಿಜಕ್ಕೂ ಶ್ಲಾಗನೀಯ.ಹತ್ತಾರು ವೇದಾಭ್ಯಾಸಿಗಳು ಈ ಹತ್ತೂ ದಿನ ತಮ್ಮ ಮನೆಯನ್ನು ಮರೆತು ಪೂರ್ಣ ಸಮಯವನ್ನು ಶಿಬಿರಕ್ಕಾಗಿಯೇ ವಿನಿಯೋಗಿಸಿದ್ದುದರ ಫಲವೇ ಶಿಬಿರದ ಯಶಸ್ಸು. ಎಲ್ಲರ ಪ್ರಯತ್ನ ಸಾರ್ಥಕವಾಯ್ತು.vedasudhehttps://www.blogger.com/profile/00612354393874564425noreply@blogger.com