tag:blogger.com,1999:blog-8713624603218732102.post2711973094344489965..comments2023-05-29T03:13:24.402-07:00Comments on ವೇದ ಜೀವನ: ಬೇಡದಿರು ಮನವೆ ಬೇಡದಿಹ ಸಾವ!kavinagarajhttp://www.blogger.com/profile/03441731601299137224noreply@blogger.comBlogger3125tag:blogger.com,1999:blog-8713624603218732102.post-33299650549379527402014-12-17T05:14:16.902-08:002014-12-17T05:14:16.902-08:00Prakash Narasimhaiya on December 17, 2014 - 4:02pm... Prakash Narasimhaiya on December 17, 2014 - 4:02pm<br />ಆತ್ಮೀಯ ನಾಗರಾಜರೇ,<br />ಆತ್ಮಹತ್ಯೆಯ ಬಗೆಗಿನ ಅವಲೋಕನ ಚನ್ನಾಗಿದೆ.ಸಾಯುವುದು ಖಂಡಿತ ಸುಲಭವಲ್ಲ. ಸಾಯಲು ತೀರ್ಮಾನ ಮಾಡಿದ ವ್ಯಕ್ತಿ ಸಾಯುವ ಮುಂಚೆಯೇ ಹಲವಾರು ಬಾರಿ ಮಾನಸಿಕವಾಗಿ ಸತ್ತು ಕೊನಗೆ ದೇಹತ್ಯಾಗ ಮಾಡುತ್ತಾನೆ. ಸಾಧು ವಾಸ್ವಾನಿಯವರು ಹೇಳುತ್ತಾರೆ " ಸಾಯಲು ಮಾಡಿಕೊಳ್ಳುವ ತಯಾರಿ ಮತ್ತು ಮಾನಸಿಕ ಸ್ತೈರ್ಯದ ಅರ್ಧದಷ್ಟು ಧೈರ್ಯ ಮಾಡಿ ಸವಾಲನ್ನು ಎದುರಿಸಲು ಮನಸ್ಸು ಮಾಡಿದರೆ ಸಾಕು. ಬದುಕನ್ನು ಸರಾಗವಾಗಿ ಎದುರಿಸಿ ಬಾಳಬಹುದು ."<br />ಉತ್ತಮ ವಿಚಾರ ಹಂಚಿಕೊಂದದಕ್ಕೆ ಧನ್ಯವಾದಗಳು<br />ಪ್ರಕಾಶ್<br /><br />kavinagaraj <br />ಧನ್ಯವಾದ, ಪ್ರಕಾಶರೇ. 'ಗೂಗಲ್ ಗುರು' ಕೊಟ್ಟ ಮಾಹಿತಿಯಲ್ಲಿ ಸಾಕ್ರೆಟಿಸ್ ಆತ್ಮಹತ್ಯೆ ಮಾಡಿಕೊಂಡವರ ಪಟ್ಟಿಯಲ್ಲಿತ್ತು. ಹಾಗಾಗಿ ಸೇರಿಸಿದ್ದೆ. ತಿದ್ದಿರುವೆ. ಪ್ರತಿಕ್ರಿಯೆಗೆ ವಂದನೆಗಳು.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-32802643804789409062014-12-17T05:12:45.106-08:002014-12-17T05:12:45.106-08:00ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು, ಮಂಜುರವರೇ.ನಿಮ್ಮ ಪ್ರತಿಕ್ರಿಯೆಗೆ ವಂದನೆಗಳು, ಮಂಜುರವರೇ.kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-44363725151392994762014-12-17T01:27:06.180-08:002014-12-17T01:27:06.180-08:00ಬಹಳ ಅರ್ಥಪೂರ್ಣ ಲೇಖನ, ಇಂದಿನ ಸಮಾಜದಲ್ಲಿ ಒಂದಿಲ್ಲೊಂದು ಕಾ...ಬಹಳ ಅರ್ಥಪೂರ್ಣ ಲೇಖನ, ಇಂದಿನ ಸಮಾಜದಲ್ಲಿ ಒಂದಿಲ್ಲೊಂದು ಕಾರಣಕ್ಕೆ ನೊಂದು ಸಾವಿನತ್ತ ಮುಖ ಮಾಡುವ ಅಸಹಾಯಕ ಮನಸ್ಸುಗಳು ಹೆಚ್ಚಾಗುತ್ತಿವೆ, ಅಂಥವರ ಹಾಗೂ ಅವರ ಸುತ್ತಲಿನವರ ಕಣ್ತೆರೆಸುವಂತಿದೆ. manjuhttps://www.blogger.com/profile/05438881471986849274noreply@blogger.com