tag:blogger.com,1999:blog-8713624603218732102.post2159871508271119951..comments2023-05-29T03:13:24.402-07:00Comments on ವೇದ ಜೀವನ: ಜೀವನ ಸಂಧ್ಯಾಕಾಲ -1kavinagarajhttp://www.blogger.com/profile/03441731601299137224noreply@blogger.comBlogger3125tag:blogger.com,1999:blog-8713624603218732102.post-30230544204662958512014-03-20T20:46:32.138-07:002014-03-20T20:46:32.138-07:00ನಿಜ, ಅಪರ್ಣಾರಾವ್ ರವರೇ. 'ನಾವು ಮೊದಲು ಸರಿಯಾಗಬೇಕು&#...ನಿಜ, ಅಪರ್ಣಾರಾವ್ ರವರೇ. 'ನಾವು ಮೊದಲು ಸರಿಯಾಗಬೇಕು' ಅನ್ನುವುದು ಹೊರಡುವ ಸಾರ!kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-81966579155654103322014-03-19T22:47:44.166-07:002014-03-19T22:47:44.166-07:00I read a book called "You Can heal your Life&...I read a book called "You Can heal your Life" There they write you are responsible for your condition . It reflects the proverb "What you sow so you reap". We see parents appreciating people who are successful in studies , make money and go abroad never we see parents appreciating people who are good with values and do good and take care of their old parents(may be parents who are taken care by not so financially well son also will be appreciating other successful people). We give this message to children when they are growing once they start going after it then why cry that they are not giving time. Also they should have been role model.Thye should have respected their parents. This is chain reaction.Anonymoushttps://www.blogger.com/profile/12938643572777841817noreply@blogger.comtag:blogger.com,1999:blog-8713624603218732102.post-82214706308057512722014-02-26T20:58:09.351-08:002014-02-26T20:58:09.351-08:00naveengkn on February 24, 2014 - 5:55pm
ಕವಿನಾಗರಾಜ...naveengkn on February 24, 2014 - 5:55pm<br />ಕವಿನಾಗರಾಜರೇ,,,, "ಸಾವು ಎನ್ನುವುದೊಂದು ಸಾರ್ವಕಾಲಿಕ ಸತ್ಯ",,,,ಆ ಸಾವಿನ ದವಡೆಯಲ್ಲಿ ಅನುಭವಿಸುವ ಅನೇಕ ವಿಚಾರಗಳ ಕಡೆ ಗಮನ ಹರಿಸಿದ್ದೀರ,, ಬರಹ ಮನಮುಟ್ಟುವಂತಿದೆ,<br />ಇಲ್ಲಿ ಇನ್ನೊಂದು ವಿಷಯ ಸೇರಿಸಲು ಇಶ್ಟ ಪಡುತ್ತೇನೆ, ಇಂದಿನ ಜನಾಂಗ ಧೀರ್ಘ ಬದುಕಿನ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ, ಇದ್ದಷ್ಟು ದಿನ ಆದಷ್ಟು ಸುಖವಾಗಿ ಬಾಳಬೇಕೆನ್ನುವುದು ಇಂದಿನವರ ವಾದ, ಹಾಗಾಗಿ ಯಾವ ಬಾವನಾತ್ಮಕ ಬರಹಗಳಿಂದಾ ಅವರನ್ನು ಬದಲು ಮಾಡಲು ಸಾದ್ಯವಿಲ್ಲ,<br />(ವಿಜ್ಞಾನದ ತಳಹದಿಯ ಮೇಲೆ ನಿಂತು ನೋಡಿದರೆ, ಎಂದಿಗೂ ಶಕ್ತಿಯನ್ನು ಹುಟ್ಟುಹಾಕಲು ಸಾಧ್ಯವಿಲ್ಲ, ಹಾಗೆಯೇ ಶಕ್ತಿಯನ್ನು ನಾಶಗೊಳಿಸಲು ಸಾಧ್ಯವಿಲ್ಲ, ಜಗತ್ತಿನ ಒಟ್ಟು ಶಕ್ತಿಯ ಮೊತ್ತ ಎಂದೆಂದಿಗೂ ಸ್ತಿರ, ಹಾಗೆಯೇ ಜಗದ ಮೇಲಿನ ಜೀವ ಜಂತುಗಳನ್ನು ಶಕ್ತಿಯ ತುಣುಕುಗಳೆಂದು ಪರಿಗಣಿಸಿದರೆ ಇಂದು ಒಟ್ಟಾರೆ ಜನಸಂಖೆ ಜಾಸ್ತಿಯಾಗಿದೆ, ಆದರೆ ಬದುಕುವ ವರ್ಷಗಳು ಕಮ್ಮಿ (ನನ್ನ ಅನಿಸಿಕೆ ಅಷ್ಟೇ,, ಇದಕ್ಕೆ ಇನ್ನೂ ಅನೇಕ ಮಾನದಂಡಗಳು ಇರಬಹುದು!) )<br />ಜೊತೆಗೆ ಯುವ ಜನಾಂಗ ಹುಡುಕುವುದು ಸುಲಭದ ಮಾರ್ಗವನ್ನು, ಎಲ್ಲದರಲ್ಲೂ ಸುಖವನ್ನು, ಸ್ವಲ್ಪ ಕಷ್ಟವೂ ನಮಗೆ ಬೇಡ ಎನ್ನುವ ಪರಿಸ್ತಿತಿ, ಆದರೆ ಅದಕ್ಕೆ ಕಾರಣರು ಹೆತ್ತ ಪೋಷಕರೇ,<br />ಮಗು ಓದುವ ಸಮಯದಲ್ಲಿ<br />ಅಮ್ಮಾ/ಅಪ್ಪಾ : "ಮಗನೆ/ಮಗಳೇ ನೀನು ಓದಿ ದೊಡ್ಡ ವ್ಯಕ್ತಿ ಆಗಬೇಕು<br />ಮಗು : ದೊಡ್ಡ ವ್ಯಕ್ತಿ ಅಂದ್ರೆ ಹೇಗೆ?<br />ಅಮ್ಮಾ/ಅಪ್ಪಾ : ದೊಡ್ಡ ವ್ಯಕ್ತಿ ಅಂದ್ರೆ ಒಳ್ಳೆ ಕೆಲಸ ಹಿಡಿಬೇಕು, ಆಮೇಲೆ ಫಾರಿನ್ಗೆ ಹೋಗಿ ತುಂಬಾ ಹಣ ಮಾಡಬೇಕು,(ಎಲ್ಲರೂ ಅಲ್ಲ ಆದರೆ ಬಹಳಷ್ಟು ಪೋಷಕರು ಹೇಳುವ ಮಾತು, ಕಾರಣ ಇಷ್ಟೇ ಸಂಬಂದಿಕರ ಮುಂದೆ ಹತ್ತಿರದವರ ಮುಂದೆ ನನ್ನ ಮಗ ಕೂಡ ಫಾರಿನ್ ನಲ್ಲಿ ಇದಾನೆ ಎಂದು ಹೇಳಿಕೊಳ್ಳುವ ಚಪಲ)<br />ಅದಕ್ಕೆ ಸರಿಯಾಗಿ ಪರಕೀಯರ "ಪ್ರೊಫೆಶನಲ್" ಎನ್ನುವ ಗುಣಗಳ ಹೇಳಿಕೊಡುವಿಕೆ, ಅಲ್ಲಿ ಹಿರಿಯರಿಗೆ ಗೌರವದ ಸ್ಥಾನವಂತು ಇಲ್ಲ ಎನ್ನುವುದು ಎಲ್ಲಾರಿಗೂ ತಿಳಿದ ಸ್ತಿತಿ, ಮೆಕಾಲೆಯ ದೂರದರ್ಶಿತ್ವದ ಫಲ,,<br />ಮಗು ತನ್ನ ದೇಶವನ್ನು ದೇಶವೆಂದೇ ಪರಿಗಣಿಸುವುದಿಲ್ಲ, ಅಪ್ಪ ಅಮ್ಮಂದಿರು ಲೆಕ್ಕಕ್ಕೆ ಬರುವುದಿಲ್ಲ, ಅದಕ್ಕೆ ಹೊರ ದೇಶದ ಐಶಾರಾಮವೆ ಸುಖವೆಂದು ತೋರುತ್ತದೆ,ಅದರ ಪ್ರಕಾರ ಇಲ್ಲಿಯ ಹಿತ್ತಿಲಿನ ಗಿಡ ಮದ್ದಲ್ಲ, ಮುಂದೊಂದು ದಿನ ಹೆತ್ತವರ ನೆನಪಾದರು, ತಾಯ್ನಾಡಿನ ಆರ್ಥನಾದ ಕೇಳಿದರು ಏನು ಮಾಡಲಾಗದೆ ಸುಮ್ಮನಾಗಿರುತ್ತವೆ, ಆಗ ಮತ್ತೆ ಪೋಷಕರು ಕೂಗುತ್ತಾರೆ ಅಯ್ಯ್ಯೊ ವಿಪರ್ಯಾಸವೇ,,,,<br />ತಾಯಿ ಮಗುವಿಗೆ ಎದೆಹಾಲು ಕೊಡುವಾಗ ಹರಿಸುವ ಬಾವನೆಗಳು ಕೂಡ ಮಗುವಿನ ಮನಸ್ಸಿನ ಮೇಲೆ ಬೀರುವ ಪರಿಣಾಮ ಗಾಡ, ಶಿವಾಜಿ ಅದರ ಜೀವಂತ ಉದಾಹರಣೆ, ಇಂದಿನ ಜಂಜಾಟದಲಿ ಅದೆಷ್ಟು ತಾಯಂದಿರು ಮನಸ್ಪೂರ್ತಿ ಎದೆ ಹಾಲು ಕುಡಿಸಿಯಾರು,<br /><br />kavinagaraj on February 25, 2014 - 10:43am<br />ವಂದನೆಗಳು ನವೀನರೇ. ಬದುಕಿನ ಬಗ್ಗೆ ಆಸಕ್ತಿ ಕಡಿಮೆಯಾಗಲು ನಮ್ಮ ಜೀವನಶೈಲಿಯೂ ಒಂದು ಕಾರಣವಾಗಿದೆ. ಶತ ಶತಮಾನಗಳ ಮಾನಸಿಕ ದಾಸ್ಯದಿಂದ ಹೊರಬರಲು ಕಷ್ಟವೇ ಸರಿ. ಬದಲಾವಣೆ ಬಯಸುವ ಮಾನಸಿಕ ಸ್ಥಿತಿಗೆ ಜನರನ್ನು ಸಿದ್ಧಪಡಿಸುವ ಕೆಲಸ ಪ್ರಾಜ್ಞರು ಮಾಡಬೇಕಿದೆ.<br /><br />nageshamysore on February 26, 2014 - 6:38pm<br />ಹಿಂದೆ ಕುಟುಂಬಗಳಲ್ಲಿ ಹಣದ ಕೊರತೆಯಿದ್ದರೂ ಸಮಯ ಭಾಂಧವ್ಯಗಳು ಹೇರಳವಾಗಿರುತ್ತಿತ್ತು. ಈಗ ಹಣದ ಹಿಂದೆ ಬಿದ್ದು ಮೊದಲು ಸಮಯದ ಅಭಾವ; ಸಮಯವಿಲ್ಲದೆ ಸಡಿಲಾಗುತ್ತ ಹೋಗುವ ಭಾಂಧವ್ಯದಿಂದ ಆ ಅನುಭೂತಿಗಳೂ ಮಾಯ. ಅಲ್ಲದೆ ಹೆಚ್ಚು ಹಣ ಗಳಿಕೆಯ ವೃತ್ತಿಯೆ ಪ್ರವೃತ್ತಿಯಾಗಿ ಗಳಿಸಿದ್ದನ್ನು ಹಂಚಿ ತಿನ್ನದಿದ್ದರೆ ಬೇಡ , ಹೆತ್ತವರ ಹಿರಿಯರ ಕನಿಷ್ಠ ಅಗತ್ಯಗಳ ಪೂರೈಕೆಗೂ ಅಡಿಯೊಡ್ಡುವ ಆಧುನಿಕ ಜೀವನ ಮಾರ್ಗವನ್ನು ಪ್ರಗತಿಯೆನ್ನಬೇಕೊ, ಯಾಂತ್ರಿಕ ಬದುಕಿನ ಗುಲಾಮರಾಗುವ ಅವನತಿಯೆನ್ನಬೇಕೊ ಗೊತ್ತಾಗದು. ಯಾರನ್ನು ಮೆಚ್ಚಿಸಲಲ್ಲದಿದ್ದರೂ ತಾನು ಮಾಡಬೇಕಾದ ಕರ್ತವ್ಯವೆಂದು ಹಿರಿಯರ ಕನಿಷ್ಠ ಅಗತ್ಯ ಪೂರೈಸಿಕೊಡುವ ಜವಾಬ್ದಾರಿಯಾದರೂ ತಂತಾನೆ ಬರಬೇಕು. ಆಗಲೆ ಹಳೆ ಬೇರು ಹೊಸ ಚಿಗುರಿಗೆ ನಿಜವಾದ ಅರ್ಥ ಬರುವುದು. ಪರಂಪರೆಯ ಉಳಿವಿನಲ್ಲೆ ಸಂಸ್ಕೃತಿಯ ಅಳಿವು ಉಳಿವು ಎನ್ನುವುದ್ದನ್ನು ಮರೆಯಬಾರದು.<br /><br /> kavinagaraj on February 26, 2014 - 8:29pm<br />ಧನ್ಯವಾದ ನಾಗೇಶರೇ. ಈ ರೀತಿ ಹೇಳಿದರೆ ನೀವು ಹಳೆಯ ಗೊಡ್ಡುಗಳೆನಿಸಿಕೊಳ್ಳುತ್ತೀರಿ. ಈಗ ಮದುವೆಯಾಗಬೇಕಾದರೇ ಷರತ್ತು ಹಾಕುತ್ತಾರೆ, 'ಅಪ್ಪ-ಅಮ್ಮ' ಜೊತೆಯಲ್ಲಿರಬಾರದೆಂದು! :(<br /><br /> ಗಣೇಶ on February 26, 2014 - 11:37pm<br />ಕವಿನಾಗರಾಜರೆ, ಜೀವನ ಸಂಧ್ಯಾಕಾಲದೆಡೆಗೆ ಹೆಜ್ಜೆ ಇಡುತ್ತಾ ಇದ್ದೇನೆ.:) ನಿಮ್ಮ ಮುಂದಿನ ಲೇಖನಗಳ ನಿರೀಕ್ಷೆಯಲ್ಲಿದ್ದೇನೆ. ಏನೇ ಅನ್ನಿ, ಈಗಿನ ಯುವಕರನ್ನು, ಸಮಾಜವನ್ನು ದೂರಿ ಪ್ರಯೋಜನವಿಲ್ಲ. ನಾವು ಅವರಿಗೆ ತಕ್ಕ ಹಾಗೆ ನಡಕೊಳ್ಳುವುದು ಉತ್ತಮ.<br /><br /> kavinagaraj on February 27, 2014 - 9:50am<br />ನಿಜ, ಗಣೇಶರೇ. ಈಗಿನ ಪೀಳಿಗೆಯನ್ನು ದೂಷಿಸಲಾಗದು. ದೂಷಿಸಿಕೊಳ್ಳಬೇಕಾಗಿರುವುದು ನಮ್ಮನ್ನೇ! ವಂದನೆಗಳು.kavinagarajhttps://www.blogger.com/profile/03441731601299137224noreply@blogger.com