tag:blogger.com,1999:blog-8713624603218732102.post1564486923406821198..comments2023-05-29T03:13:24.402-07:00Comments on ವೇದ ಜೀವನ: ಅಂತರಂಗದ ಆಟkavinagarajhttp://www.blogger.com/profile/03441731601299137224noreply@blogger.comBlogger3125tag:blogger.com,1999:blog-8713624603218732102.post-27332578975438357762014-05-21T20:48:35.149-07:002014-05-21T20:48:35.149-07:00naveengkn
ಕವಿಗಳೇ,,,,, ಸಾಗರಕ್ಕೆ ಹನಿ ನೀರು ಚಿಮುಕಿಸಿದಂ...naveengkn<br />ಕವಿಗಳೇ,,,,, ಸಾಗರಕ್ಕೆ ಹನಿ ನೀರು ಚಿಮುಕಿಸಿದಂತಾಗಬಹುದೇನೊ ನನ್ನ ಪ್ರತಿಕ್ರಿಯೆ,,,,,, ಲೆಖನಕ್ಕೊಂದು ಮೌನ ನಮನ,,,,,, ಧನ್ಯವಾದಗಳೊಂದಿಗೆ ಜೀ ಕೇ ನ<br /><br />kavinagaraj <br />ಧನ್ಯವಾದ, ನವೀನರೇ. ಹನಿ ನೀರೂ ಸಹ ಅತ್ಯಮೂಲ್ಯವೇ!kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-87577198218460551462014-05-14T20:17:41.879-07:002014-05-14T20:17:41.879-07:00H A Patil
ಕವಿ ನಾಗರಾಜ ರವರಿಗೆ ವಂದನೆಗಳು
ಅಂತರಂಗದ ಅಟ ನ...H A Patil <br />ಕವಿ ನಾಗರಾಜ ರವರಿಗೆ ವಂದನೆಗಳು<br />ಅಂತರಂಗದ ಅಟ ನಮ್ಮ ಮನೋ ಲಹರಿಯ ಕುರಿತು ಸೂಕ್ಷ್ಮ ಒಳ ನೋಟಗಳನ್ನು ಬೀರುವ ಲೇಖನ. ಲೌಕಿಕ ಮನಸು ಐಹಿಕ ಸುಖ ಭೋಗಗಳ ಕಡೆಗೆ ವಾಲಿದರೆ ಪಾರಮಾರ್ಥಿಕ ಮನಸು ಲೌಕಿನ ಬದುಕಿನ ಆಚೆಗೆ ನಮ್ಮನ್ನು ಕರೆದೊಯ್ದು ಆಲೋಚನೆಗೆ ಹಚ್ಚುತ್ತದೆ. ಇಲ್ಲಿ ಮನುಷ್ಯನಮನೋ ನಿಗ್ರಹದ ಉಪಯುಕ್ತತೆ ಕುರಿತಂತೆ ಸೂಕ್ಷ್ಮ ಗ್ರಹಿಕೆಗಳಿವೆ ಅವು ಸತ್ಯವಾಗಿವೆ ಕೂಡ. ಉತ್ತಮ ಲೇಖನ ಧನ್ಯವಾದಗಳು.<br /><br />kavinagaraj <br />ಧನ್ಯವಾದ ಪಾಟೀಲರೇ. ಈ ಕಳ್ಳ ಮನಸ್ಸಿನ ಆಟ ನಮ್ಮನ್ನು ಬುಗುರಿಯಂತೆ ತಿರುಗಿಸುತ್ತದೆ. ತಿರುಗಿ ಸುಸ್ತಾದಾಗಲೇ ನಮಗೆ ಅರಿವು ಮೂಡುವುದು!!kavinagarajhttps://www.blogger.com/profile/03441731601299137224noreply@blogger.comtag:blogger.com,1999:blog-8713624603218732102.post-13389128621085533412014-05-14T07:07:55.883-07:002014-05-14T07:07:55.883-07:00lpitnal
ಕವಿನಾಗರಾಜ್ ಸರ್ ಗೆ ನಮಸ್ಕಾರ ಸರ್. ಲೇಖನ ಗಹನ ವ...lpitnal <br />ಕವಿನಾಗರಾಜ್ ಸರ್ ಗೆ ನಮಸ್ಕಾರ ಸರ್. ಲೇಖನ ಗಹನ ವಿಚಾರಪ್ರಚೋದಿತ. ಇಷ್ಟವಾಯಿತು ಎಂದು ಬೇರೆ ಹೇಳಬೇಕೇ? ನಮ್ಮನ್ನು ಸುಸಂಸ್ಕೃತಿಯತ್ತ ಕರೆದೊಯ್ಯುವ ಲೇಖನ ಮಾಲೆಗಳಿವು. '' ವಜ್ರವನ್ನು ವಜ್ರ ಕತ್ತರಿಸುವಂತೆ ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಲು ಬೇಕಿರುವುದು ಮಾನಸಿಕ ಬಲವೇ ಹೊರತು ಮತ್ತಾವುದರಿಂದಲೂ ಅದು ಜಗ್ಗುವುದಿಲ್ಲ'' ಹೌದು ಇದೇ ತೀರ್ಪು ಸರಿ. ವಂದನೆಗಳು ಸರ್.<br /><br />kavinagaraj <br />ಧನ್ಯವಾದಗಳು, ಲಕ್ಷ್ಮೀಕಾಂತ ಇಟ್ನಾಳರೇ. ಹಾಸನದ ಜಿಲ್ಲಾ ಪತ್ರಿಕೆ 'ಜನಮಿತ್ರ'ದಲ್ಲಿ ಪ್ರತಿ ಸೋಮವಾರ ಪ್ರಕಟವಾಗುವ ನನ್ನ ಅಂಕಣ 'ಚಿಂತನ'ದಲ್ಲಿ ಪ್ರಕಟವಾಗುತ್ತಿರುವ ಲೇಖನಗಳಿವು.kavinagarajhttps://www.blogger.com/profile/03441731601299137224noreply@blogger.com